Apr 16, 2014

ಅನಂತ ಶಕ್ತಿ

ಶಕ್ತಿ ನಿತ್ಯತೆಯ ನಿಯಮದಂತೆ ಶಕ್ತಿಯ ಸೃಸ್ಟಿಯಾಗಲಿ ಅಥವಾ ನಾಶವಾಗಲಿ ಅಸಾದ್ಯ. ಹೀಗಿರುವಾಗ ನಮಗೆ ಕಂಡುಬರುವ ಪ್ರತಿಯೊಂದು ವಸ್ತುಗಳೂ ಶಕ್ತಿಯರೂಪವೆ.
ಎಂಬುದನ್ನು ಒಪ್ಪಬೇಕು. ಯುರೇನಿಯಂ ಅಣುವಿನ ಭಂದಶಕ್ತಿಯಲ್ಲೇ ಪ್ರಪಂಚವನ್ನು ನಾಶಗೊಳಿಸಬಹುದು ಎಂಬುದು ನಮಗೆಲ್ಲ ತಿಳಿದ ವಿಚಾರವೆ. ಹೀಗಿರುವಾಗ ಬಿಲಿಯಗಟ್ಟಲೆ ವರ್ಷಗಳಿಂದ ವಿಕಾಸ ಹೋಂದಿರುವ ಈ ಮನವ ಜೀವಿಯಲ್ಲಿ ಎಷ್ಟು ಶಕ್ತಿ ಅಡಗಿದೆ ಎಂಬುದು ಅಳತೆಗೆ ಮೀರಿದ್ದು.
   ಒಂದು ಹಿಡಿ ಅಡುಗೆ ಉಪ್ಪನ್ನು ತೆಗೆದುಕೊಂಡು ಅದನ್ನು ಮೆಗ್ನೀಷಿಂ ಆಗಿ ಪರಿವರ್ತಿಸಿದರೆ ಎಲ್ಲರೂ ಆಶ್ಚರ್ಯ ಪಡುವಂತಹದ್ದೆ ಆದರೆ ಇದು ಸಾದ್ಯ! ಉಪ್ಪಿನಲ್ಲಿರುವ ಸೋಡಿಯಂ ಪರಮಾಣುವಿನ ಕೊನೆಯ ಕಕ್ಷೆಗೆ ಒಂದು ಇಲೆಕ್ಟ್ರಾನ್ ಸೇರಿಸುವದರಿಂದ ಇದು ಸಾದ್ಯವಾಗಬಹುದು. ಹೀಗೆ ನೋಡಿದಲ್ಲಿ ಏಸುವು ಕಲ್ಲುಗಳನ್ನು ರೊಟ್ಟಿಯಾಗಿಸಿ ತಿಂದದ್ದು ನಿಜವೆ. (ಕೆಲವು ಯೋಗಿಗಳು ಈಗಲೂ ಹೆಣನ್ನು ಆಹಾರವನ್ನಾಗಿಸಿ ತಿನ್ನುವ ಪುರವೆಗಳಿವೆ).
   ಪ್ರಪಂಚದಲ್ಲಿ ಅಸಾದ್ಯವಾದದ್ದು ಯವುದೂ ಇಲ್ಲ. ಎಲ್ಲವೂ ಶಕ್ತಿಯ ರೂಪಗಳೆ ; ನಮ್ಮಸುತ್ತಲು ನಡೆಯುತ್ತಿರುವ ಎಲ್ಲಾ ಪ್ರಕ್ರಿಯೆಗಳೂ ಇಂದ್ರಜಲವೇ ಸರಿ. ಸವಿರಾರು ವರ್ಷಗಳ ಹಿಂದಿನ ಜೀವಿಗಳ ಗುಣಗಳನ್ನೆಲ್ಲಾ ಹೋತ್ತು ಸಾಗುವ ಡಿ.ಎನ್.ಎ ನಿಂದ ಹಿಡಿದು; ಮಾಹಿತಿ ಹೊತ್ತು ಸಗುವ ರೇಡಿಯೋ ತರಂಗಗಳ ವರೆಗೆ ಎಲ್ಲವೂ ಮಾಂತ್ರಿಕವಾಗಿದೆ. ಈಗ ತಾನೆ ಹುಟ್ಟಿದ ಕರು ಗಾಳಿಗೇ ದಪ್ಪನಾಗಿದೆ! ಪ್ರನಾಳದ ಒಳಗೆ ಶಿಶುಗಳು ಬೆಳೆದಿವೆ! ಇದರ ಮೂಲಬೂತ ತತ್ವಗಳೇನು?.ಕ್ವಾಂಟಮ್ ಸಿದ್ಧಾಂತಕ್ಕೆ ಹೋದಲ್ಲಿ 'ಪ್ರತೀ ವಸ್ತುಗಳು ವಿವಿಧ ತರಂಗದಲ್ಲಿ ತನ್ನ ಕಣಗಳ ಮಿಡಿತವನ್ನು ಹೋಂದಿದ್ದು ಕೆಲವೊಂಮ್ಮೆ ಜೀವೋತ್ಪತ್ತಿಗೂ ಅಥವಾ ಮರಣಕ್ಕೂ ಕಾರಣವಾದೀತು.
   ಮನೆಯ ಗೋಡೆಯ ಮೇಲೆ ತೂಗುಹಾಕಿರುವ ಚಿತ್ರಪಟ, ಯಾರೋಅಂದ ಮಾತು, ತನ್ನ ಅಂಗಿಯ ಬಣ್ಣ ಹೀಗೆ ಇವೆಲ್ಲವೂ ಪರೋಕ್ಷವಾಗಿ ನಮ್ಮಮೇಲೆ ಒಳ್ಳೆಯ ಅಥವಾ ಕೆಟ್ಟ ಪರಿಣಾಮವನ್ನು ಮಡುತ್ತಲೇ ಇರುತ್ತವೆ.ಆದರೆ ಇದನ್ನೆಲ್ಲವನ್ನು ಅರಿತವನು ಇದರ ಪರಿಣಾಮವನ್ನು ಧನಾತ್ಮಕವಾಗಿ ಪರಿವರ್ತಿಸಿಕೊಳ್ಳ ಬಹುದು.
   ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅಥವಾ ನಿಮ್ಮ ಜೀವನವನ್ನೇ ಗಮನಿಸಿ. ಪ್ರತೀ ಯಶಸ್ಸಿನ ಹಿಂದೆ ಅಥವಾ ಕಾರ್ಯದ ಹಿಂದೆ ಒಂದು ಸುಪ್ತ ಶಕ್ತಿ ಅಡಗಿದೆ. ಅದೇ ಯೋಚನಾ ಶಕ್ತಿ ಅಥವಾ ಕಲ್ಪನಾಶಕ್ತಿ. ಒಂದು ಚಿತ್ರವನ್ನು ಬಿಡಿಸಲು ಪ್ರೇರೇಪಿಸಿದ ಮನಸ್ಸಿನ ಕಲ್ಪನೆ; ಕವನವನ್ನು ಬರೆಸಿದ ಒಂದು ಭಾವನೆ ಅಥವಾ ಸೋಲಿಗೆ ಕಾರಣವಾದ ತನ್ನಲ್ಲೇ ರೂಪುಗೊಂಡಿದ್ದ ನಕಾರಾತ್ಮಕ ಭಾವನೆ. ಹೀಗೆ ನಮ್ಮ ಯೋಚನೆಯಂತೆ ನಾವಾಗುತ್ತೇವೆ. ಜೀವನದಲ್ಲಿ ನೀವು ಸಾಧಿಸ ಬೇಕಾದ್ದನು ಒಂದು ಹಾಳೆಯ ಮೇಲೆ ದಪ್ಪಾಕ್ಷರದಲ್ಲಿ ಬರೆದು ನಿಮಗೆ ಕಾಣುವನ್ತೆ ಅಂಟಿಸಿ ಅದನ್ನು ನೋಡಿದಾಗಲೆಲ್ಲ ಹೊಸ ಹೊಸ ಯೋಚನೆಗಳು ಮನಸ್ಸಿಗೆ ಬಂದು ಮುಂದೆ ಅವೇ ಕಾರ್ಯಗಳಾಗಿ ನೀವು ನಿಮ್ಮ ಗುರಿಯನ್ನು ತಲುಪುತ್ತೀರಿ ಇದು ಸತ್ಯ.
   ದೆವ್ವ ನಿದ್ದ ಮನಸಲ್ಲಿ ದೇವರಿಲ್ಲ; ದೇವರಿರುವಾಗಲ ದೆವ್ವನಿಲ್ಲ ಎಂಬಂತೆ. ನಮಗಿರುವ ಮನಸ್ಸು ಒಂದೆಆದರಲ್ಲಿ ಸಧಾ ದೇವರಿರುವಂತೆ ಜಾಗ್ರತಗೊಳಿಸಿಕೊಳ್ಳಬೇಕು.
ನಿಮಗೆ ಒಳ್ಳೆಯದಾಗಲಿ ಧನ್ಯವಾದ.

No comments:

Post a Comment